We use cookies to analyze website traffic and optimize your website experience. By accepting our use of cookies, your data will be aggregated with all other user data.
1. ನಮ್ಮ4 ದೇವಸ್ಥಾನಕ್ಕೆ ಸೋಲಾರ್ ಅವಳಡಿಕೆ.
2. ಕರ್ನಾಟಕ ಹಾಗೂ ಕೇರಳದಲ್ಲಿ ಪ್ರಮುಖವಾಗಿ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಮೂಡುವ ನೀರಿನ ಕ್ಷಾಮದ ಪರಿಹಾರ ಮಾರ್ಗ
3. ಅಗಲ್ಪಾಡಿ ದೇವಸ್ಥಾನದಲ್ಲಿ ಒಂದು ಹವಾನಿಯಂತ್ರಣ ಕಲ್ಯಾಣ ಮಂಟಪ, ಕನಿಷ್ಠ 4 ರೂಮ್, ಒಳ್ಳೆಯ ಬಾತ್ರೂಮ್ ಟಾಯ್ಲೆಟ್ ವ್ಯವಸ್ಥೆ
4. ಅಗಲ್ಪಾಡಿ ದೇವಸ್ಥಾನದಲ್ಲಿ ಈಗ ಇರುವ ಭೋಜನ ಶಾಲೆಗೆ ಗಾಳಿಯ೦ತ್ರ ಅಳವಡಿಕೆ ಮತ್ತು ಟೈಲ್ಸ್ ಹಾಕುವುದು.
5. ಸಹಕಾರಿ ಆಸ್ಪತ್ರೆಯೊಂದಕ್ಕೆ ಸ್ಕ್ಯಾನಿಂಗ್ ಯಂತ್ರ ಅಳವಡಿಕೆ.
6. ಶಾಲೆಗೆ ಕಂಪ್ಯೂಟರ್ ಕೊಠಡಿ